ಕಾಯ್ದೆಯ ಮುಖ್ಯ ಉದ್ದೇಶ ಕಠಿಣ ದುಡಿಮೆಯ ಜೊತೆಗೆ ಅಸಂಘಟಿತ ವಲಯದಲ್ಲಿ ದುಡಿಮೆಯ ಶೋಷಣೆಯನ್ನು ತಡೆಯುವುದಾಗಿತ್ತು. ಕಳೆದ ೧೯೯೪ ಮತ್ತು ೧೯೯೬ರಲ್ಲಿ ಮುಂಬೈ ಮತ್ತು ಕರ್ನಾಟಕ ಹೈಕೋರ್ಟಗಳು ಕನಿಷ್ಟ ವೇತನ ಪಾವತಿಮಾಡದೆ ಇರುವುದು ಸಂವಿಧನದ ೨೩ನೇ ಪರಿಚ್ಛೇದದಲ್ಲಿರುವ ಮೂಲಭುತ ಹಕ್ಕನ್ನು ( ಕೋರ್ಟ ಎಲ್ಲಾ ಮೂಲಭುತ ಹಕ್ಕುಗಳನ್ನು ಜಾರಿಗೊಳಿಸಬಹುದು ) ಉಲ್ಲಂಘಿಸಿದಂತೆ ಎಂದು ತೀರ್ಪು ನೀಡಿವೆ.
No comments:
Post a Comment